ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು

ರಾಜ್ಯ ಸರಕಾರದ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಕಲಿಯುವ ಅನಿವಾರ್ಯತೆ ಉಂಟಾಗಿದೆ. ಕಂಪ್ಯೂಟರ್‌ ಕಲಿಯದಿದ್ರೆ ಬಡ್ತಿ ಕಟ್‌ ಮಾಡುವ ಪ್ರಸ್ತಾಪ ಸರಕಾರದ ಮುಂದಿದೆ. ಈ ಆತಂಕದ ಸುದ್ದಿ ಕೇಳಿ ಸಾಕಷ್ಟು ಸರಕಾರಿ ನೌಕರರು ಕಂಪ್ಯೂಟರ್‌ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ಏನಿದು ಆತಂಕ ತಂದ ಸುದ್ದಿ? ರಾಜ್ಯ ಸರಕಾರಿ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತೇರ್ಗಡೆಗೆ ಮಾರ್ಚ್‌ ೨೦೨೨ರ ಗಡುವು ವಿಧಿಸಲಾಗಿದೆ. ಈ ವೇಳೆಯೊಳಗೆ ಕಂಪ್ಯೂಟರ್‌ ಪಾಸ್‌ ಆಗದೆ ಇದ್ದರೆ ಬಡ್ತಿ, ಮುಂಬಡ್ತಿ, ವೇತನ ಬಡ್ತಿಯಿಂದ ಅನರ್ಹಗೊಳಿಸುವುದಾಗಿ …

ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು Read More »