ಸಾವಿರಾರು ವಿದ್ಯಾರ್ಥಿಗಳ ಮನಗೆದ್ದ ಕ್ಯಾಡ್ ನೆಸ್ಟ್ ಈಗ ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ.ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ಅಲ್ಲಿ ಕ್ಯಾಡ್ನೆಸ್ಟ್ ನ ಹೊಸ ಶಾಖೆ ಆರಂಭವಾಗುತ್ತಿದ್ದು ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಏಳು ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್ ನೆಸ್ಟ್ ಸಂಸ್ಥೆಯು ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಮತ್ತು ಕೌಶಲ್ಯಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ವೃತ್ತಿಪರ ಮತ್ತು ಕೌಶಲ್ಯ ಕೋರ್ಸ್ಗಳ ತರಬೇತಿ ನೀಡಿರುವುದು ಮಾತ್ರವಲ್ಲ ಇಲ್ಲಿ ತರಬೇತಿ ಪಡೆದವರಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಉದ್ಯೋಗ ಪಡೆದಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಕ್ಯಾಡ್ ನೆಸ್ಟ್ ಅಲ್ಲಿ ಟ್ಯಾಲಿ, ಅಡ್ವಾನ್ಸಡ್ ಎಕ್ಸೆಲ್, ಎಂಎಸ್ ಆಫೀಸ್, ಸ್ಯಾಪ್ ನ ಎಲ್ಲಾ ಮಾಡ್ಯುಲ್ಗಳನ್ನು ಕೂಡ ಇಲ್ಲಿ ಕಲಿಯಬಹುದು. ಅಲ್ಲದೇ ಸಿವಿಲ್ ಮತ್ತು ಮೆಕ್ಯಾನಿಕಲ್ ಕ್ಯಾಡ್ ,ರಿವೆಟ್ಸ್, ಐಟಿ ಲ್ಯಾಂಗ್ವೇಜ್ಗಳು, ಪವರ್ ಬಿಐ, ಎಐ, ಎಂಎಲ್, ಬಿಗ್ಡೇಟಾ, ಲಿನಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಮಾತ್ರವಲ್ಲದೇ ನುಡಿ…
Author: Prakash Gowda H.M.
ರಾಜ್ಯ ಸರಕಾರದ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್ ಕಲಿಯುವ ಅನಿವಾರ್ಯತೆ ಉಂಟಾಗಿದೆ. ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್ ಮಾಡುವ ಪ್ರಸ್ತಾಪ ಸರಕಾರದ ಮುಂದಿದೆ. ಈ ಆತಂಕದ ಸುದ್ದಿ ಕೇಳಿ ಸಾಕಷ್ಟು ಸರಕಾರಿ ನೌಕರರು ಕಂಪ್ಯೂಟರ್ ಕೋರ್ಸ್ಗಳಿಗೆ ಸೇರುತ್ತಿದ್ದಾರೆ. ಏನಿದು ಆತಂಕ ತಂದ ಸುದ್ದಿ? ರಾಜ್ಯ ಸರಕಾರಿ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೇರ್ಗಡೆಗೆ ಮಾರ್ಚ್ ೨೦೨೨ರ ಗಡುವು ವಿಧಿಸಲಾಗಿದೆ. ಈ ವೇಳೆಯೊಳಗೆ ಕಂಪ್ಯೂಟರ್ ಪಾಸ್ ಆಗದೆ ಇದ್ದರೆ ಬಡ್ತಿ, ಮುಂಬಡ್ತಿ, ವೇತನ ಬಡ್ತಿಯಿಂದ ಅನರ್ಹಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ ನಿವೃತ್ತಿಯ ಅಂಚಿನಲ್ಲಿರುವ, ಕಂಪ್ಯೂಟರ್ ಗಂಧಗಾಳಿ ಗೊತ್ತಿಲ್ಲದವರು ಆತಂಕಕ್ಕೆ ಒಳಗಾಗಿದ್ದಾರೆ. ಈ ನಿಯಮ ೨೦೧೨ರಲ್ಲಿಯೇ ಇದ್ದರೂ ಸಾಕಷ್ಟು ನೌಕರರಿಗೆ ಕಂಪ್ಯೂಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಿರಲಿಲ್ಲ. ಸ್ನೇಹಿತರೇ ಕಂಪ್ಯೂಟರ್ ಶಿಕ್ಷಣ ಎಷ್ಟು ಅಗತ್ಯವೆನ್ನುವುದಕ್ಕೆ ಇದೊಂದು ನಿದರ್ಶನ. ನೀವು ಏನೇ ಕಲಿತಿರಿ, ಯಾವುದೇ ವಿಭಾಗದಲ್ಲಿ ಉದ್ಯೋಗ ಮಾಡಿ, ಕಂಪ್ಯೂಟರ್ ಕಲಿತಿರಬೇಕಾದದ್ದು ಅತ್ಯಂತ ಅವಶ್ಯ. ಕಂಪ್ಯೂಟರ್ ಕೋರ್ಸ್ ಮತ್ತು ಇತರೆ ಉದ್ಯೋಗಾಧರಿತ ಕೋರ್ಸ್ಗೆ ಸೇರಲು…
ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಕೇಂದ್ರವಾದ ಕ್ಯಾಡ್ ನೆಸ್ಟ್ ನ ಬಸವನಗುಡಿ ಶಾಖೆಯಲ್ಲಿ ಭಾನುವಾರ ಸಂಭ್ರಮದ ಗಣೇಶೋತ್ಸವ ಜರುಗಿತು.
ಮೊದಲಿಗೆ ಕ್ಯಾಡ್ನೆಸ್ಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ಭವಿಷ್ಯದಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಸೇರಿದಂತೆ ಸಮಸ್ತರಿಗೆ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಅವಧಿಯು ನಮಗೆ ತುಂಬಾ ವಿಶೇಷವಾದದ್ದು. ಕ್ಯಾಡ್ನೆಸ್ಟ್ ಆರಂಭವಾದ ವರ್ಷ ಮತ್ತು ಎರಡು ಶಾಖೆಗಳು ಹೆಚ್ಚುವರಿಯಾಗಿ ಸೇರಿ ಆರು ಕ್ಯಾಡ್ನೆಸ್ಟ್ ಶಾಖೆಗಳನ್ನು ಬೆಂಗಳೂರಿನಲ್ಲಿ ಹೊಂದಿದ್ದ ಹೆಮ್ಮೆ ನಮ್ಮದು. ಈ ಗಣೇಶ ಹಬ್ಬದ ಸಮಯದಲ್ಲಿ ಗಣೇಶನಿಂದ ಕಲಿಯಬಹುದಾದ ಅಮೂಲ್ಯ ವಿಷಯಗಳನ್ನು ಇಲ್ಲಿ ನೀಡಲಾಗಿದೆ. ಗಣೇಶನ ದೊಡ್ಡ ತಲೆಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? ದೊಡ್ಡ ಆನೆ ತಲೆಯಿಂದಾಗಿ ವಿನಾಯಕನಿಗೆ ಗಜಾನನ ಎಂಬ ಹೆಸರಿದೆ. ವಿದ್ಯಾರ್ಥಿಗಳೇ ನಮ್ಮೆಲ್ಲರಲ್ಲಿ ಆಲೋಚನೆಗಳು ದೊಡ್ಡದಾಗಿರಬೇಕು ಎಂದು ಈ ದೊಡ್ಡ ತಲೆ ಸಂಕೇತಿಸುತ್ತದೆ. ಆದರೆ, ನಾವೆಲ್ಲರೂ ದೊಡ್ಡದಾಗಿ ಆಲೋಚಿಸಲು ಹೆದರುತ್ತೇವೆ. ಚಿಕ್ಕಪುಟ್ಟ ಕನಸುಗಳಿಗೆ ತೃಪ್ತಿಯಾಗುತ್ತೇವೆ. ಆದರೆ, ದೊಡ್ಡದಾಗಿ ಆಲೋಚಿಸೋಣ. ಗಣಪತಿಯ ದೊಡ್ಡ ಹೊಟ್ಟೆಯಿಂದ ಏನು ಕಲಿಯಬಹುದು? ದೊಡ್ಡ ಹೊಟ್ಟೆ ಲಂಬೋದರ ಹೊಟ್ಟೆಯು ಇಡೀ ವಿಶ್ವವನ್ನು ಪ್ರತಿನಿಧಿಸುತ್ತದೆ. ಪುರಾಣಗಳ ಪ್ರಕಾರ, ಏಳು ಸಾಗರಗಳು ಮತ್ತು ಏಳು…