ಇಂದು ಗಣೇಶ ಚತುರ್ಥಿ, ಜ್ಞಾನ, ಬುದ್ಧಿ, ಮತ್ತು ಯಶಸ್ಸಿನ ದೇವರಾದ ಶ್ರೀ ಗಣೇಶನಿಗೆ ಸಮರ್ಪಿತವಾದ ಪವಿತ್ರ ದಿನ. ಈ ಸುಂದರ ಹಬ್ಬದ ಸಂದರ್ಭದಲ್ಲಿ, ಕ್ಯಾಡ್ನೆಸ್ಟ್ನ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಗಣೇಶ ಚತುರ್ಥಿಯ ಐತಿಹಾಸಿಕ ಹಿನ್ನೆಲೆ, ಆಚರಣೆಯ ಮಹತ್ವ ಮತ್ತು ವಿದ್ಯಾರ್ಥಿಗಳು ಈ ಹಬ್ಬದಿಂದ ಪ್ರೇರಣೆಯನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಯೋಣ. ಗಣೇಶ ಚತುರ್ಥಿಯ ಐತಿಹಾಸಿಕ ಹಿನ್ನೆಲೆ ಗಣೇಶ ಚತುರ್ಥಿಯು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಆಚರಿಸಲಾಗುವ ಒಂದು ಪ್ರಮುಖ ಹಿಂದೂ ಹಬ್ಬವಾಗಿದೆ. ಈ ದಿನವನ್ನು ಶಿವ-ಪಾರ್ವತಿಯ ಪುತ್ರನಾದ ಗಣೇಶನ ಜನ್ಮದಿನವೆಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಗಣೇಶನನ್ನು ವಿಘ್ನವಿನಾಶಕ (ತೊಡಕುಗಳನ್ನು ತೊಡೆದುಹಾಕುವವನು) ಮತ್ತು ವಿದ್ಯಾಪ್ರದಾಯಕ (ಜ್ಞಾನದಾತ) ಎಂದು ಪೂಜಿಸಲಾಗುತ್ತದೆ. ಈ ಹಬ್ಬವು ಭಾರತದಾದ್ಯಂತ, ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಮತ್ತು ಗೋವಾದಂತಹ ರಾಜ್ಯಗಳಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುತ್ತದೆ. ಗಣೇಶ ಚತುರ್ಥಿಯ ಆಚರಣೆಯ ಆಧುನಿಕ ಸ್ವರೂಪಕ್ಕೆ ಲೋಕಮಾನ್ಯ ತಿಲಕರು 19ನೇ ಶತಮಾನದಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ,…
Author: Prakash Gowda H.M.
ಕ್ಯಾಡ್ ನೆಸ್ಟ್ ರಾಜ್ಯದ ಪ್ರಮುಖ ಕೌಶಲ್ಯ ಕಲಿಕಾ ಕೇಂದ್ರ ಹಾಗೂ ಉದ್ಯೋಗ ಮಾರ್ಗದರ್ಶನ ಸಂಸ್ಥೆ “CADD Nest Private Limited Private Limited, a premier institution, has consistently been at the forefront of providing comprehensive educational programs. Our Founder boasts a remarkable 16 years of invaluable experience in the field of education, which culminated in the inception of the visionary concept ‘CADD Nest Private Limited Private Limited’. Certified with ISO standards, CADD Nest Private Limited Private Limited stands as a distinguished computer training institute situated in Bangalore. It stands as the optimal destination for nurturing students, equipping them to seamlessly integrate into the burgeoning industry landscape. Our curriculum encompasses an array of…
ಬೆಂಗಳೂರು: ದಿವಂಗತ ಪುನೀತ್ ರಾಜ್ಕುಮಾರ್ ನೆನಪಿನಲ್ಲಿ ಬೆಂಗಳೂರಿನ ರಾಜಾಜಿನಗರದ ಕ್ಯಾಡ್ನೆಸ್ಟ್ ಪ್ರೈವೇಟ್ ಲಿಮಿಟೆಡ್ ಪ್ರಧಾನಶಾಖೆಯಲ್ಲಿ ನಡೆದ ಬೃಹತ್ ಉದ್ಯೋಗಮೇಳಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಈ ಉದ್ಯೋಗಮೇಳದಲ್ಲಿ 1800 ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಸುಮಾರು 900 ಉದ್ಯೋಗಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ಕ್ಯಾಡ್ನೆಸ್ಟ್ ಸಂಸ್ಥೆಯ ಪ್ರಧಾನ ನಿರ್ದೇಶಕರಾದ ಪ್ರಕಾಶ್ ಎಚ್ಎಂ ಮಾಹಿತಿ ನೀಡಿದ್ದಾರೆ. ಈ ಬೃಹತ್ ಉದ್ಯೋಗಮೇಳದಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ಉದ್ಯೋಗಮೇಳದ ಫೋಟೋಗಳನ್ನು ಇಲ್ಲಿ ನೀಡಲಾಗಿದೆ. Hardware Training InstituteHardware and Networking TrainingCCNA TrainingLinux TrainingAWS Trainingiot trainingCyber security trainingCloud computing trainingA+ TrainingN+ TrainingNetworking Training Advanced classesBasic coursesCertificate coursesCloud and big dataComputer multimediaCybersecurityFull-time coursesGeneral computer useGraphic design coursesHardware classesNetworkingOnline classesPart-time coursesPrivate lessonsProgrammingSoftware classesWeb design classesBasic Computer TrainingTally TrainingGST TrainingVBA macros Trainingdtp traininggraphic design Trainingweb designing Traininganimation trainingvfx training in bangaloreui ux…
ಕನ್ನಡದ ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಿಜ ಜೀವನದಲ್ಲಿಯೂ ತನ್ನ ಒಳ್ಳೆಯ ಕೆಲಸಗಳಿಂದ ಮಾದರಿಯಾಗಿದ್ದರು. ವಿಶೇಷವಾಗಿ ಯುವ ಜನರ ಮೇಲೆ ಅವರಿಗೆ ವಿಶೇಷ ಅಕ್ಕರೆ. ಅಪ್ಪುವಿನ ಸಮಾಜ ಸೇವೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಬೆಂಗಳೂರಿನ ಪ್ರಮುಖ ಕೌಶಲ ತರಬೇತಿ ಕೇಂದ್ರವಾದ ಕ್ಯಾಡ್ನೆಸ್ಟ್ ಉಚಿತ ಉದ್ಯೋಗ ಮೇಳವನ್ನು ಪವರ್ ಸ್ಟಾರ್ ಹೆಸರಿನಲ್ಲಿ ಆಯೋಜಿಸಿದೆ. ಬೆಂಗಳೂರಿನಲ್ಲಿ ಸಾಕಷ್ಟು ಜನರು ಉದ್ಯೋಗದ ಹುಡುಕಾಟದಲ್ಲಿರುತ್ತಾರೆ. ಶಿಕ್ಷಣ ಅಥವಾ ಕೌಶಲವಿದ್ದರೂ ಕೆಲವರಿಗೆ ಉದ್ಯೋಗಾವಕಾಶ ದೊರಕಿರುವುದಿಲ್ಲ. ಸಾಕಷ್ಟು ಕಂಪನಿಗಳಿಗೆ ಅರ್ಜಿ ಸಲ್ಲಿಸಿದರೂ ಮಾರುತ್ತರ ಬಂದಿರುವುದಿಲ್ಲ. ಇಂತಹ ಯುವ ಜನರಿಗಾಗಿ, ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಬೆಂಗಳೂರಿನ ರಾಜಾಜಿನಗರದಲ್ಲಿ ಕ್ಯಾಡ್ನೆಸ್ಟ್ ವಿಶೇಷ ಉದ್ಯೋಗ ಮೇಳ ಆಯೋಜಿಸಿದೆ. ಈ ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಹೊಸ ಉದ್ಯೋಗದ ಹುಡುಕಾಟದಲ್ಲಿರುವರಿಗೆ ಇದು ಅಪೂರ್ವ ಅವಕಾಶವಾಗಲಿದೆ. ಕರ್ನಾಟಕ ರತ್ನ ಪವರ್ ಸ್ಟಾರ್ ಉದ್ಯೋಗ ಮೇಳ-2023: ದಿನಾಂಕ ಬೆಂಗಳೂರಿನ ರಾಜಾಜಿನಗರದಲ್ಲಿ ಪವರ್ ಸ್ಟಾರ್ ಉದ್ಯೋಗ ಮೇಳ-2023 ಇದೇ ಅಕ್ಟೋಬರ್ 29ರಂದು ನಡೆಯಲಿದೆ. ಕರ್ನಾಟಕ ರತ್ನಪವರ್ ಸ್ಟಾರ್ ಉದ್ಯೋಗ ಮೇಳ-2023: ಸಮಯ ಬೆಳಗ್ಗೆ 9…
ಬೆಂಗಳೂರು, ಜನವರಿ 18: “ರಾಜಕೀಯ ವ್ಯಕ್ತಿಯಾಗಿ ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಕೆಲಸದಲ್ಲಿದ್ದೇವೆ. ರಾಜಕೀಯ ಸಾಕಷ್ಟು ಸವಾಲಿನ ವೃತ್ತಿಯಾದರೂ ತೃಪ್ತಿ ತಂದಿದೆ” ಇದು ಕಾಮನ್ ಮ್ಯಾನ್ ಸಿಎಂ ಎಂದೇ ಗುರುತಿಸಲ್ಪಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನದಾಳದ ಮಾತುಗಳಿವು. ಜೆ.ಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನ ಆಡಿಟೋರಿಯಂನಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖ್ಯ ಮಂತ್ರಿಗಳು ತಮ್ಮ ವಿದ್ಯಾರ್ಥಿ ಜೀವನ, ಜೀವನಾನುಭ, ರಾಜಕೀಯ ವೃತ್ತಿ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರಲ್ಲದೆ ವಿದ್ಯಾರ್ಥಿಗಳಿಗೆ ಸಲಹೆಯನ್ನೂ ನೀಡಿದರು. ನಿಮ್ಮ ಜೀವನದಲ್ಲಿ ಯಾವ ವೃತ್ತಿ, ಯಾವ ಹಂತ ನಿಮಗೆ ಸಾಕಷ್ಟು ಖುಷಿ ನೀಡಿದೆ ? ಎಂಬ ಕೂ ಸಂಸ್ಥಾಪಕ ಅಪ್ರಮೇಯ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಾ, ” ವಿದ್ಯಾರ್ಥಿ ಜೀವನವೇ ಅತ್ಯುತ್ತಮ. ನಾನು ವಿದ್ಯಾರ್ಥಿಯಾದ ದಿನಗಳನ್ನು ಸಾಕಷ್ಟು ನೆನೆಯುತ್ತೇನೆ. ಕೊನೆ ಬೆಂಚ್ನಲ್ಲಿ ಕೂರುವ ವಿದ್ಯಾರ್ಥಿಯ ದಿನಗಳು ಅತ್ಯಂತ ಖುಷಿ ನೀಡಿವೆ. ಒಬ್ಬ ಬ್ಯುಸಿನೆಸ್ ಮ್ಯಾನ್ ಆಗಿ ಖುಷಿ ನೀಡಿದರೆ, ಇನ್ನೊಬ್ಬರಿಗೆ ಉದ್ಯೋಗ ದೊರಕಿಸುವುದು ಮತ್ತೊಂದು…
ಬೆಂಗಳೂರು: ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆಯಾಗಿ ಬೆಳೆಯುತ್ತಿರುವ ಬೆಂಗಳೂರಿನ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಕ್ಯಾಡ್ನೆಸ್ಟ್ (CADD Nest Private Limited (P) Ltd ) ಗೆ ಉನ್ನತ ಶಿಕ್ಷಣ ಸಚಿವರಾದ ಶ್ರೀಯುತ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಶುಭ ಹಾರೈಸಿದ್ದಾರೆ. ಕ್ಯಾಡ್ನೆಸ್ಟ್ ತಂಡವು ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಕ್ಯಾಡ್ನೆಸ್ಟ್ನ ಇತ್ತೀಚಿನ ಉಪಕ್ರಮಗಳ ಕುರಿತು ಸಚಿವರಿಗೆ ಮಾಹಿತಿ ನೀಡಲಾಯಿತು. ಇತ್ತೀಚೆಗೆ ನಡೆಸಿದ ಉಚಿತ ಉದ್ಯೋಗ ಮೇಳದ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ, ಉದ್ಯೋಗಾಧಾರಿತ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಕ್ಯಾಡ್ನೆಸ್ಟ್ನ ಕೋರ್ಸ್ಗಳ ಕುರಿತು ಸಚಿವರು ಸಂತಸ ವ್ಯಕ್ತಪಡಿಸಿದರು. ಯುವ ಜನತೆಗೆ ಉದ್ಯೋಗ ಪಡೆಯಲು ನೆರವಾಗುವಂತಹ ಇನ್ನಷ್ಟು ಕೋರ್ಸ್ಗಳನ್ನು ನೀಡಿ ಎಂದು ಸಚಿವರು ಶುಭ ಹಾರೈಸಿದ್ದಾರೆ. ಈಗಾಗಲೇ ಕ್ಯಾಡ್ನೆಸ್ಟ್ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ಆರ್ ಆರ್ ನಗರ,ಆರ್ ಟಿ ನಗರ ಮತ್ತು ಮಾಗಡಿ ಮತ್ತು ಎಚ್ ಬಿ ಆರ್ ಲೇಔಟ್ ಸೇರಿದಂತೆ ಹಲವು…
ಬೆಂಗಳೂರು: ರಾಜಾಜಿನಗರದಲ್ಲಿ ಪುನೀತ್ ಪುಣ್ಯಸ್ಮರಣೆಯ ದಿನದಂದು ಬೆಂಗಳೂರಿನ ಕ್ಯಾಡ್ನೆಸ್ಟ್ ಕೌಶಲ್ಯ ತರಬೇತಿ ಕೇಂದ್ರವೂ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಗಮನ ಸೆಳೆದಿದೆ. CADD Nest Private Limited ಆಯೋಜಿಸಿದ ಪವರ್ ಸ್ಟಾರ್ ಉದ್ಯೋಗ ಮೇಳಕ್ಕೆ ನಿರೀಕ್ಷೆಗೆ ಮೀರಿ ಸ್ಪಂದನೆ ದೊರಕಿದ್ದು, ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಉದ್ಯೋಗ ಮೇಳಕ್ಕೆ ಸಾವಿರಾರು ಅಭ್ಯರ್ಥಿಗಳು ಹಾಜರಾಗಿ ನೂರಾರು ಅಭ್ಯರ್ಥಿಗಳು ಸ್ಥಳದಲ್ಲಿಯೇ ಉದ್ಯೋಗದ ಆಫರ್ ಪಡೆದರು. ಸಾಮಾಜಿಕ ಕಾರ್ಯಗಳಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಎಲ್ಲರ ಮೆಚ್ಚಿನ ನಟ ಅಪ್ಪುವಿನ ಕಾರ್ಯಗಳನ್ನು ಮುಂದುವರೆಸಲು ವಿವಿಧ ಸಂಘಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಯವ ಜನತೆ ವಿನೂತನ ಕಾರ್ಯಕ್ರಮಗಳನ್ನು ಪುನೀತ್ ಪರ್ವದಂದು ಹಮ್ಮಿಕೊಂಡಿತ್ತು. ರಕ್ತದಾನ, ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ, ಅನ್ನದಾನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ಆರ್ ಆರ್ ನಗರ,ಆರ್ ಟಿ ನಗರ ಮತ್ತು ಮಾಗಡಿ ಮತ್ತು ಎಚ್ ಬಿ ಆರ್ ಲೇಔಟ್ ಸೇರಿದಂತೆ ಹಲವು ಕಡೆಗಳಲ್ಲಿ ಕೌಶಲ್ಯ ತರಬೇತಿ ಹೊಂದಿರುವ ಕ್ಯಾಡ್ನೆಸ್ಟ್ ವಿನೂತನವಾಗಿ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿತ್ತು.…
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ನೆನಪಿನಲ್ಲಿ ಕ್ಯಾಡ್ನೆಸ್ಟ್ ಬೆಂಗಳೂರು ಆಯೋಜಿಸಿರುವ “ಪವರ್ ಸ್ಟಾರ್ ಉದ್ಯೋಗ ಮೇಳ”ಕ್ಕೆ (powerstar job drive) ಶಿವರಾಜ್ ಕುಮಾರ್ ರವರು ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಕ್ಯಾಡ್ನೆಸ್ಟ್ ಸರ್ಟಿಫಿಕೇಷನ್ಗೆ ಶಿವರಾಜ್ ಕುಮಾರ್ ಸಹಿ ಹಾಕಿ ಚಾಲನೆ ನೀಡಿದ್ದಾರೆ. ಇಂದು ಬೆಳಗ್ಗೆ ಕ್ಯಾಡ್ನೆಸ್ಟ್ ತಂಡವು ಶಿವರಾಜ್ ಕುಮಾರ್ ರವರ ನಿವಾಸಕ್ಕೆ ಭೇಟಿ ನೀಡಿತ್ತು. ಮಾನ್ಯತಾ ಟೆಕ್ ಪಾರ್ಕ್ ಬಳಿ ವಾಕಿಂಗ್ ಮಾಡುತ್ತ ಕ್ಯಾಡ್ನೆಸ್ಟ್ ತಂಡದ ಜತೆಗೆ ಶಿವರಾಜ್ ಕುಮಾರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕ್ಯಾಡ್ನೆಸ್ಟ್ ಸ್ಥಾಪಕರು ಮತ್ತು ಎಂಡಿ ಪ್ರಕಾಶ್ ಗೌಡ ಅವರು ಉಚಿತ ಉದ್ಯೋಗ ಮೇಳದ ವಿವರವನ್ನು ಶಿವರಾಜ್ ಕುಮಾರ್ ಅವರಿಗೆ ನೀಡಿದರು. ಬೆಂಗಳೂರಿನ ಹಲವು ಕಡೆ ಶಾಖೆಗಳನ್ನು ಹೊಂದಿರುವ, ಯುವ ಜನರಿಗೆ ಕೌಶಲ ತರಬೇತಿ ನೀಡುತ್ತಿರುವ ಕ್ಯಾಡ್ನೆಸ್ಟ್ನ ಉಚಿತ ಉದ್ಯೋಗ ಮೇಳದ ಕುರಿತು ಶಿವರಾಜ್ ಕುಮಾರ್ ರವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉಚಿತವಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮತ್ತು ತಮ್ಮ…
ಪುನೀತ್ ಹೆಸರಿನಲ್ಲಿ ನಡೆಯುವ ಈ ಉಚಿತ ಉದ್ಯೋಗ ಮೇಳದ ಕುರಿತು ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವ ರಾಜ್ಕುಮಾರ್ ಹರ್ಷ ವ್ಯಕ್ತಪಡಿಸಿದ್ದು ಯುವ ಜನತೆಗೆ ಉದ್ಯೋಗ ಪಡೆಯಲು ನೆರವಾಗುವ ಉದ್ಯೋಗ ಮೇಳಕ್ಕೆ ಅವರು ಶುಭ ಹಾರೈಸಿದ್ದು, ಅಪ್ಪು ಅವರ ಸಾಮಾಜಿಕ ಕಾಳಜಿಗಳನ್ನು ವಿಸ್ತರಿಸುವ ಕ್ಯಾಡ್ ನೆಸ್ಟ್ ಉಪಕ್ರಮಕ್ಕೆ ಅತೀವ ಸಂತಸ ವ್ಯಕ್ತಪಡಿಸಿದರು. ಕನ್ನಡದ ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಿಜ ಜೀವನದಲ್ಲಿಯೂ ತನ್ನ ಒಳ್ಳೆಯ ಕೆಲಸಗಳಿಂದ ಮಾದರಿಯಾಗಿದ್ದರು. ವಿಶೇಷವಾಗಿ ಯುವ ಜನರ ಮೇಲೆ ಅವರಿಗೆ ವಿಶೇಷ ಅಕ್ಕರೆ. ಅಪ್ಪುವಿನ ಸಮಾಜ ಸೇವೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಬೆಂಗಳೂರಿನ ಪ್ರಮುಖ ಕೌಶಲ ತರಬೇತಿ ಕೇಂದ್ರವಾದ ಕ್ಯಾಡ್ನೆಸ್ಟ್ ಉಚಿತ ಉದ್ಯೋಗ ಮೇಳವನ್ನು ಪವರ್ ಸ್ಟಾರ್ ಹೆಸರಿನಲ್ಲಿ ಆಯೋಜಿಸಿದೆ. ಬೆಂಗಳೂರಿನಲ್ಲಿ ಸಾಕಷ್ಟು ಜನರು ಉದ್ಯೋಗದ ಹುಡುಕಾಟದಲ್ಲಿರುತ್ತಾರೆ. ಶಿಕ್ಷಣ ಅಥವಾ ಕೌಶಲವಿದ್ದರೂ ಕೆಲವರಿಗೆ ಉದ್ಯೋಗಾವಕಾಶ ದೊರಕಿರುವುದಿಲ್ಲ. ಸಾಕಷ್ಟು ಕಂಪನಿಗಳಿಗೆ ಅರ್ಜಿ ಸಲ್ಲಿಸಿದರೂ ಮಾರುತ್ತರ ಬಂದಿರುವುದಿಲ್ಲ. ಇಂತಹ ಯುವ ಜನರಿಗಾಗಿ, ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಬೆಂಗಳೂರಿನ ರಾಜಾಜಿನಗರದಲ್ಲಿ ಕ್ಯಾಡ್ನೆಸ್ಟ್ ವಿಶೇಷ ಉದ್ಯೋಗ ಮೇಳ ಆಯೋಜಿಸಿದೆ. ಈ…
ಕರ್ನಾಟಕದ ಪ್ರಮುಖ ಕೌಶಲ ತರಬೇತಿ ಕೇಂದ್ರವೆಂಬ ಹೆಮ್ಮೆಯ ಕ್ಯಾಡ್ನೆಸ್ಟ್ ಈಗ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದ್ದು, ವಿದ್ಯಾರ್ಥಿಗಳಿಗೆ ಸಾಮಾನ್ಯ ಸರ್ಟಿಫಿಕೇಷನ್ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸರ್ಟಿಫಿಕೇಷನ್ಗಳನ್ನೂ ಪಡೆಯುವ ಅವಕಾಶ ದೊರಕಿದೆ. ಇಲ್ಲಿಯವರೆಗೆ ತರಬೇತಿ ಕೇಂದ್ರವಾಗಿದ್ದುಕೊಂಡು ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ, ತರಬೇತಿ ನೀಡುತ್ತಿದ್ದ ಕ್ಯಾಡ್ನೆಸ್ಟ್ ಅನ್ನು ಕಂಪನಿ ವ್ಯವಹಾರಗಳ ಸಚಿವಾಲಯದಡಿ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ನೋಂದಾಯಿಸಲಾಗಿದೆ ಎಂದು ಕ್ಯಾಡ್ನೆಸ್ಟ್ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಎಚ್.ಎಂ. ಮಾಹಿತಿ ನೀಡಿದ್ದಾರೆ. CADD Nest Private Limited is Now PRIVATE LIMITED Under Ministry of Corporate Affairs Regd. No : CIN U80301KA2022PTC162777 (Regd, By Govt. Of India) “ಕ್ಯಾಡ್ನೆಸ್ಟ್ ಬೆಂಗಳೂರಿನ ಪ್ರಮುಖ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮುತ್ತಿದ್ದು, ಬೆಂಗಳೂರಿನಲ್ಲಿ ಈಗ ಎಂಟು ಶಾಖೆಗಳನ್ನು ಹೊಂದಿದೆ. ಅಂದರೆ, ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ಆರ್ ಆರ್ ನಗರ, ಆರ್ ಟಿ ನಗರ, ಮಾಗಡಿ ಟೌನ್, ಎಚ್ ಬಿ ಆರ್ ಲೇಔಟ್ಗಳಲ್ಲಿ ಕ್ಯಾಡ್ನೆಸ್ಟ್ ಶಿಕ್ಷಣ…